bhuvanagiri tank- ಭುವನಗಿರಿ ಕೆರೆ ಸುಸ್ಥಿತಿಗೆ ಆಗ್ರಹ

ಸಿದ್ದಾಪುರ: ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದ ಪುಷ್ಕರಿಣಿಯು ಪುರಾತನ ಕಾಲದ ಕೆರೆಯಾಗಿದ್ದು ಮಳೆಗಾಲದಲ್ಲಿ ಚರಂಡಿಯ ನೀರು ಕೆರೆ ಸೇರಿ ಕಲುಷಿತಗೊಳ್ಳುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಬೇಸರಿಸಿದರು. ಅವರು ಬುಧವಾರ ತಹಶೀಲ್ದಾರರಿಗೆ ಮತ್ತು ಲೋಕೋಪಯೋಗಿ ಅಧಿಕಾರಿಗೆ ಈ ಕುರಿತು ಮನವಿ ನೀಡಿ ಮಾಹಿತಿ ನೀಡಿದರು. ಭುವನಗಿರಿ ಕೆರೆಯು ಬಿಳಗಿ ಅರಸರ ಕಾಲದಲ್ಲಿ ನಿರ್ಮಿಸಿದ್ದು ಪ್ರತಿದಿನ ಭುವನೇಶ್ವರಿ ದೇವಿಯ ಅಭಿಷೇಕಕ್ಕೆ ಈ ಕೆರೆಯ ನೀರನ್ನೇ ಬಳಸಲಾಗುತ್ತದೆ. ಮಳೆಗಾಲದಲ್ಲಿ … Continue reading bhuvanagiri tank- ಭುವನಗಿರಿ ಕೆರೆ ಸುಸ್ಥಿತಿಗೆ ಆಗ್ರಹ