ಲಕ್ಷವೃಕ್ಷ ಅಭಿಯಾನ, ತಾನು ಕಲಿತ ಶಾಲೆಯಿಂದಲೇ ಅಭಿಯಾನಕ್ಕೆ ಚಾಲನೆ ನೀಡಿದ ಕಾಗೋಡು ತಿಮ್ಮಪ್ಪ
ತಾನು ಕಲಿತ ಶಾಲೆಯಲ್ಲಿ ಗಿಡ ನೆಡುವ ಮೂಲಕ ಸಂಬ್ರಮಿಸುವ ಕ್ಷಣ ಸಿಕ್ಕರೆ ಯಾರಾದರೂ ಅನುಭವಿಸದೇ ಇರಲು ಸಾಧ್ಯವೆ? ಇಂಥದ್ದೊಂದು ಅಮೃತಗಳಿಗೆಗೆ ಸಾಕ್ಷಿಯಾದವರು ಮಾಜಿ ಸಚಿವ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ. ಸಿದ್ಧಾಪುರದ ಶಿರಳಗಿಯಲ್ಲಿ ನಡೆದ ಲಕ್ಷವೃಕ್ಷ ಚಾಲನಾ ಕಾರ್ಯಕ್ರಮಕ್ಕೆ ಬಂದಿದ್ದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಈ ಅಭಿಯಾನದ ಅಂಗವಾಗಿ ತಾನು ಕಲಿತ ಶಾಲೆಯಲ್ಲಿ ವನಮಹೋತ್ಸವ ಮಾಡುವ ಮೂಲಕ ತಮ್ಮ ಇಳಿ ವಯಸ್ಸಿನಲ್ಲೂ ಮಾದರಿಯಾದರು. ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದ ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮೀತಿ ಮತ್ತು … Continue reading ಲಕ್ಷವೃಕ್ಷ ಅಭಿಯಾನ, ತಾನು ಕಲಿತ ಶಾಲೆಯಿಂದಲೇ ಅಭಿಯಾನಕ್ಕೆ ಚಾಲನೆ ನೀಡಿದ ಕಾಗೋಡು ತಿಮ್ಮಪ್ಪ
Copy and paste this URL into your WordPress site to embed
Copy and paste this code into your site to embed