ಸನ್ಮಾನ ಸಾಕು ಸಲಹೆ,ಸಹಕಾರ ಬೇಕು

ಸಿದ್ದಾಪುರ: ಶಾಲು, ಹಾರ-ತುರಾಯಿ ಹಾಕಿ ಅಭಿನಂದಿಸುವ ಬದಲು ಕೆಲಸದ ಪತ್ರ ನೀಡಿ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ಕಾಂಗ್ರೆಸ್ ಘಟಕದ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವಲ್ಲಿ ಎಲ್ಲರ ಸಹಕಾರ ತುಂಬಾ ಇದೆ. ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದು ನನ್ನ ಕರ್ತವ್ಯ. ನಿಮ್ಮ ವ್ಯಾಪ್ತಿಯಲ್ಲಿ ಇರುವ ಸಮಸ್ಯೆ ಹಾಗೂ ಕೆಲಸದ ಕುರಿತು ಗಮನಕ್ಕೆ ತರಬೇಕು. ಶಾಲು, ಹಾರ-ತುರಾಯಿ ಹಾಕಿ ಸನ್ಮಾನಿಸುವುದನ್ನು … Continue reading ಸನ್ಮಾನ ಸಾಕು ಸಲಹೆ,ಸಹಕಾರ ಬೇಕು