ತಾಯಿ, ಪಾಲಕರು ಮತ್ತು ಶಿಕ್ಷಕರ ಋಣ ತೀರಿಸಲು ಒಂದು ಜನ್ಮ ಸಾಲದು ಎಂದಿರುವ ನಿವೃತ್ತ ಸೈನಿಕ ಗೋವಿಂದ ಹರ್ಗಿ ಶಿಕ್ಷಕರು ಮಾದರಿಯಾಗುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದಶನ ಮಾಡಬೇಕು ಎಂದು ಸಲಹೆ ನೀಡಿದರು. ಹಲಗೇರಿ ಸರ್ಕಾರಿ ಪ. ಪೂ. ಕಾಲೇಜ್ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲಾ ಕಾಲದಲ್ಲೂ ತಾಯಿ, ಶಿಕ್ಷಕರೇ ಮಾನ್ಯರು ಎಂದರು. ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚ ಟುವಟಿಕೆ ಉದ್ಘಾಟಿಸಿದ ಪತ್ರಕರ್ತ ಕನ್ನೇಶ್ ಕೋಲಶಿರಸಿ ಮಾತನಾಡಿ ದೇಶ ಪ್ರೇಮ ವೆಂದರೆ ವ್ಯಕ್ತಿ ಯಿಂದ … Continue reading ದೇಶ ಪ್ರೇಮವೆಂದರೆ…..
Copy and paste this URL into your WordPress site to embed
Copy and paste this code into your site to embed