ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಸಡಿಲಗೊಳಿಸಬಾರದು -ಅಹೆಆ
ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಬಲಹೀನಮಾಡಬಾರದೆಂದು ಪತ್ರ ಬರೆದವರಲ್ಲಿ ತಾನೂ ಒಬ್ಬ ಎಂದಿರುವ ಪರಿಸರವಾದಿ ಅನಂತಹೆಗಡೆ ಆಶೀಸರ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಅರಣ್ಯ ಹಕ್ಕು ಸಂರಕ್ಷಣಾ ಕಾಯಿದೆ ಅರಣ್ಯ ಸಂರಕ್ಷಣೆ ವಿರೋಧಿ ಕೆಲಸಗಳಿಗೆ ಬಲಕೊಟ್ಟುಬಿಡುತ್ತೇನೋ ಎನ್ನುವ ಸಂಶಯ ನಮಗೆ ಬಂದಿದೆ. ಸದೃಢ ಅರಣ್ಯ ಸಂರಕ್ಷಣಾ ಕಾಯಿದೆ ಸಡಿಲವಾಗಬಾರದೆಂದು ಅಪೇಕ್ಷಿಸುವುದು ತಪ್ಪಲ್ಲ ಎಂದಿದ್ದಾರೆ. ಸಿದ್ಧಾಪುರದಲ್ಲಿ ಸಮಾಜಮುಖಿಡಾಟ್ ನೆಟ್ ಪ್ರತಿನಿಧಿಗೆ ಪ್ರತಿಕ್ರೀಯಿಸಿದ ಅವರು ಪರಿಸರದ ಹೋರಾಟ ಈಗಿನದಲ್ಲ ಹಲವಾರು ವರ್ಷಗಳಿಂದ ಅರಣ್ಯ, ಪರಿಸರ ಸಂರಕ್ಷಣೆಗಾಗಿ ನಾವೂ ಹೋರಾಟ ಮಾಡುತಿದ್ದೇವೆ. ಈಗಿನ … Continue reading ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಸಡಿಲಗೊಳಿಸಬಾರದು -ಅಹೆಆ
Copy and paste this URL into your WordPress site to embed
Copy and paste this code into your site to embed