ವಿನಾಯಕ ಸೌಹಾರ್ದ ಸಹಕಾರಿಗೆ ೪೭ ಲಕ್ಷ ನಿವ್ವಳ ಲಾಭ

ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಸೌಹಾರ್ದ ಸಹಕಾರಿ ಈ ವರ್ಷ೪೭ ಲಕ್ಷ ೫೩ ಸಾವಿರ ೫೪೩ ರೂ. ಲಾಭ ಗಳಿಸಿದೆ ಎಂದು ಪ್ರಕಟಿಸಿದೆ. ಇತ್ತೀಚೆಗೆ ಸಿದ್ಧಾಪುರ ರಾಘವೇಂದ್ರ ಮಠದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ವಾರ್ಷಿಕ ಅಡಾವೆ ಪತ್ರಿಕೆ ಬಿಡುಗಡೆ ಮಾಡಿದ ಸಂಸ್ಥೆ ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಈ ವಿಷಯ ಘೋಷಿಸಿದೆ. ಈ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ನಿರ್ಧೇಶಕ ಮಂಡಳಿ ಸಂಪೂರ್ಣ ಕಾರ್ಯ ಕಲಾಪಗಳನ್ನು ವಿವರಿಸಿತು. ಅಧ್ಯಕ್ಷತೆ ವಹಿಸಿದ್ದ ವಿನಾಯಕ ಸಹಕಾರಿ … Continue reading ವಿನಾಯಕ ಸೌಹಾರ್ದ ಸಹಕಾರಿಗೆ ೪೭ ಲಕ್ಷ ನಿವ್ವಳ ಲಾಭ