ವಡ್ಡಿನಗದ್ದೆಯಲ್ಲಿ ದೇವದಾರುಬನ ಪುನರ್ ಉತ್ಪತ್ತಿ ಮನೆಗೊಂದು ಹಣ್ಣಿನ ಗಿಡ

ಸಿದ್ದಾಪುರ;ತಾಲೂಕಿನ ವಡ್ಡಿನಗದ್ದೆಯಲ್ಲಿ ಸ್ಥಳೀಯ ಭಾರತಿ ಸಂಪದ,ಸಂಸ್ಕೃತಿ ಸಂಪದ,ಪ್ರಯೋಗ ಸ್ವಯಂ ಸೇವಾ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ದೇವದಾರು ಬನ ಪುನರ್ ಉತ್ಪತ್ತಿ ಹಾಗೂ ಮನೆಗೊಂದು ಹಣ್ಣಿನ ಗಿಡ ಕಾರ್ಯಕ್ರಮ ನಡೆಯಿತು. ದೇವದಾರು ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪ್ರವೀಣ ಕುಮಾರ ಬಸ್ರೂರು ಮಾತನಾಡಿ ನಾವು ವಿಜ್ಞಾನವೇ ಸತ್ಯ ಎಂದು ನಂಬುತ್ತಿದ್ದು ಇದಕ್ಕೂ ಮಿರಿದ ಅನುಭವವಿದ್ದು ಅದು ಪ್ರಕೃತಿ ವಿಜ್ಞಾನವಾಗಿದೆ. ನಮ್ಮ ಹಿರಿಯರು ಈ ಪ್ರಕೃತಿ ವಿಜ್ಞಾನವನ್ನು ಅರಿತಿದ್ದರು. … Continue reading ವಡ್ಡಿನಗದ್ದೆಯಲ್ಲಿ ದೇವದಾರುಬನ ಪುನರ್ ಉತ್ಪತ್ತಿ ಮನೆಗೊಂದು ಹಣ್ಣಿನ ಗಿಡ