ಹೆಗ್ಗರಣಿಯಲ್ಲಿ ನಡೆದ ಸ್ವರ ಸಮ್ಮಿಲನ
ಸಿದ್ದಾಪುರತಾಲೂಕಿನ ಹಿರೇಹದ್ದದ ಆಧಾರ ಷಡ್ಜ ಗುರುಕುಲ ದ ಸ್ವರ ಸಮ್ಮಿಲನ ಸಂಗೀತ ಕಾರ್ಯಕ್ರಮ ಹೆಗ್ಗರಣಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಆರಂಭದಲ್ಲಿ ಆಧಾರ ಷಡ್ಜ ಗುರುಕುಲದ ಹಿರಿ-ಕಿರಿಯ ವಿದ್ಯಾರ್ಥಿಗಳಿಂದ ಗಾಯನ ನಡೆಯಿತು ಅವರಿಗೆ ತಬಲಾದಲ್ಲಿ ಶಂಕರ ಹೆಗಡೆ ಹಿರೇಮಕ್ಕಿ ಹಾಗೂ ಗಣೇಶ ಹೆಗಡೆ ಬಿಳೆಕಲ್ ಸಹಕರಿಸಿದರು.ನಿಲ್ಕುಂದ ಗ್ರಾಪಂ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೆಕಲ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯಾಧ್ಯಾಪಕ ಜಿ.ಆರ್.ಭಾಗ್ವತ್ ತ್ಯಾರಗಲ್, ಎಸ್.ವಿ.ಹೆಗಡೆ ಹಿರೇಹದ್ದ, ಹೆಗ್ಗರಣಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗುರುಶಾಂತ ಸಿ.ಎಂ, ವೇ.ವಿನಾಯಕ ಭಟ್ಟ ಹೆಗ್ಗಾರಬೈಲ್, … Continue reading ಹೆಗ್ಗರಣಿಯಲ್ಲಿ ನಡೆದ ಸ್ವರ ಸಮ್ಮಿಲನ
Copy and paste this URL into your WordPress site to embed
Copy and paste this code into your site to embed