ಶನಿವಾರ ಪ್ಯಾಡಿ ಸೊಸೈಟಿ ಸಭೆ: ಆಡಳಿತ ಮಂಡಳಿಯ ಆಹ್ವಾನ

ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘನಿ.ಸಿದ್ಧಾಪುರದ ವಾರ್ಷಿಕ ಸರ್ವಸಾಧಾರಣ ಸಭೆ ಆಗಸ್ಟ್‌ ೨೬ ರ ಶನಿವಾರ ಬೆಳಿಗ್ಗೆ ೧೧-೩೦ ಕ್ಕೆ ನಡೆಯಲಿದೆ. ಈ ಸಭೆಯಲ್ಲಿ ಸಂಘದ ಕೆಲವು ಸದಸ್ಯರಿಗೆ ಸನ್ಮಾನ ನಡೆಯಲಿದ್ದು ಸರ್ವಸದಸ್ಯರೂ ಸಕಾಲದಲ್ಲಿ ಹಾಜರಾಗಲು ಸಂಘದ ಅಧ್ಯಕ್ಷ ರಮಾನಂಧ ಹೆಗಡೆ ಮಳಗುಳಿ ಕೋರಿದ್ದಾರೆ. ಸಮಾಜಮುಖಿ ಡಾಟ್‌ ನೆಟ್‌ ಪ್ರತಿನಿಧಿ ಜೊತೆ ಮಾತನಾಡಿದ ಅವರು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದೇನೆ. ಸಂಘದ ಸದಸ್ಯರು ಇಲ್ಲಿಯೇ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾಗುವಂತೆ ಸಹಕಾರಿಯ ಬ್ಯಾಂಕಿಂಗ್‌ … Continue reading ಶನಿವಾರ ಪ್ಯಾಡಿ ಸೊಸೈಟಿ ಸಭೆ: ಆಡಳಿತ ಮಂಡಳಿಯ ಆಹ್ವಾನ