local news- ತ್ಯಾಗಲಿಯಲ್ಲಿ ಶ್ರಮದಾನ & ಹುಸೂರಿನಲ್ಲಿ ಗಿಡನಾಟಿ
ಸಿದ್ದಾಪುರ ತಾಲೂಕಿನ ತ್ಯಾಗ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರೀಶಿ ರಸ್ತೆಯ ಕಲಗದ್ದೆಯಿಂದ ನಾಣಿಕಟ್ಟಾವರೆಗೆ ಗ್ರಾಪಂ ಉಪಾಧ್ಯಕ್ಷ ವೆಂಕಟೇಶ ಹೆಗಡೆ ಕಲಗದ್ದೆ ಅವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ಭಾನುವಾರ ತೆರವು ಮಾಡಲಾಯಿತು. ರವೀಂದ್ರ ಹೆಗಡೆ, ಮಂಜುನಾಥ ಹೆಗಡೆ, ವಿಶ್ವೇಶ್ವರ ಹೆಗಡೆ, ರಮಾಕಾಂತ ಹೆಗಡೆ,ಚಂದ್ರಶೇಖರ ಭಟ್ಟ, ರಾಜೇಶ ಹಸ್ಲರ್, ಸುರೇಶ ಶೇಟ್,ವಿನಾಯಕ ಶೇಟ್,ಸಂತೋಷ ಕುರ್ದೇಕರ್, ಮಹೇಶ ಎನ್, ಪ್ರಜ್ವಲ ಪಿ, ಪ್ರಕಾಶ ಜಿ, ವಿಶಾಲ್ ಎ, ನಂದನ ಎಸ್, ಗಜಾನನ ಜಿ, ಲಕ್ಷö್ಮಣ … Continue reading local news- ತ್ಯಾಗಲಿಯಲ್ಲಿ ಶ್ರಮದಾನ & ಹುಸೂರಿನಲ್ಲಿ ಗಿಡನಾಟಿ
Copy and paste this URL into your WordPress site to embed
Copy and paste this code into your site to embed