ಗುರುವಿಗೆ ಗೌರವ ನೀಡಿ, ಶಿಕ್ಷಕರ ಗೋಳು ಮಕ್ಕಳಿಗೆ ವರ್ಗಾಯಿಸಬೇಡಿ

ಸಿದ್ದಾಪುರ: ವಿದ್ಯೆ,ವಿನಯದ ದಾರಿ ತೋರುವ ಪ್ರತಿ ಶಿಕ್ಷಕ ಗೌರವಾರ್ಹ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು .ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಪಟ್ಟಣದ ಶಂಕರಮಠದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಗುರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಮಾತ್ರ ದೇಶ ಹಾಗೂ ಸಮಾಜದ ಪ್ರಗತಿ ಕಾಣಲು ಸಾಧ್ಯ. ಯಾವ ಮಗುವು ಕೂಡ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಕಟ್ಟ … Continue reading ಗುರುವಿಗೆ ಗೌರವ ನೀಡಿ, ಶಿಕ್ಷಕರ ಗೋಳು ಮಕ್ಕಳಿಗೆ ವರ್ಗಾಯಿಸಬೇಡಿ