bedkani vss- ಸಂಘದ ಮಾಜಿ ಅಧ್ಯಕ್ಷರು ಮತ್ತವರ ಕುಟುಂಬವರ್ಗಕ್ಕೆ ಸನ್ಮಾನ
ಸಿದ್ದಾಪುರ: ಇಲ್ಲಿಯ ಬೇಡ್ಕಣಿಯ ಕೋಟೆ ಆಂಜನೇಯ ದೇವಾಲಯದ ಸಭಾಭವನದಲ್ಲಿ ಬುಧವಾರ ನಡೆದ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧರಣಾ ಸಭೆಯಲ್ಲಿ ಹಿಂದಿನ ಅಧ್ಯಕ್ಷರು ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕನ್ನ ಕನ್ನ ನಾಯ್ಕ ಬೇಡ್ಕಣಿ, ಕರಿಯಜ್ಜ ಬಿಳಿಯಾ ನಾಯ್ಕ, ಶಿವರಾಮ ಮಡಿವಾಳ, ಕನ್ನ ಗೌರ್ಯ ನಾಯ್ಕ, ದ್ಯಾವಾ ತಿಮ್ಮ ನಾಯ್ಕ, ಹನುಮಂತ ನಾಯ್ಕ ಕುಂಬ್ರಿಗದ್ದೆ, ಉಮೇಶ ನಾಯ್ಕ ಬೇಡ್ಕಣಿ, ಗೋವಿಂದ ಗಣಪತಿ ನಾಯ್ಕ ಕಡಕೇರಿ, ಮಂಜುನಾಥ ಹೆಗಡೆ, ಎನ್.ಐ.ನಾಯ್ಕಇವರ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು. … Continue reading bedkani vss- ಸಂಘದ ಮಾಜಿ ಅಧ್ಯಕ್ಷರು ಮತ್ತವರ ಕುಟುಂಬವರ್ಗಕ್ಕೆ ಸನ್ಮಾನ
Copy and paste this URL into your WordPress site to embed
Copy and paste this code into your site to embed