ಲೋಕಲ್‌ ನ್ಯೂಸ್….ಸೆ.೨೬ರಿಂದ ಅಕ್ಟೋಬರ್ ೨೫ರವರೆಗೆ ಕಾಲು ಮತ್ತು ಬಾಯಿ ರೋಗದ‌ ಲಸಿಕೆ ಕಾರ್ಯಕ್ರಮ

ಸಿದ್ದಾಪುರ: ತಾಲೂಕಿನ ಇಟಗಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಇಟಗಿಯ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ರಮೇಶ ಸುಬ್ರಾಯ ಹೆಗಡೆ ಕೊಡ್ತಗಣಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು. ಈ ಸಂದರ್ಭದಲ್ಲಿ ಸಂಘದ ಮೂಲಕ ಹೆಚ್ಚಿನ ಅಡಕೆ ವಿಕ್ರಿ ಮಾಡಿ ಉತ್ತಮ ವ್ಯವಹಾರ ಮಾಡಿದ ವಿರೇಂದ್ರ ಕೆರೆಸ್ವಾಮಿ ಗೌಡರ್ ಬೈಲಳ್ಳಿ ಹಾಗೂ ರಾಮ ಕನ್ನ ಗೌಡ ಹರ್ಗಿ ಇವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸಂಘದ ಉಪಾಧ್ಯಕ್ಷ ಮಹಾಬಲೇಶ್ವರ … Continue reading ಲೋಕಲ್‌ ನ್ಯೂಸ್….ಸೆ.೨೬ರಿಂದ ಅಕ್ಟೋಬರ್ ೨೫ರವರೆಗೆ ಕಾಲು ಮತ್ತು ಬಾಯಿ ರೋಗದ‌ ಲಸಿಕೆ ಕಾರ್ಯಕ್ರಮ