ಕವಿತೆಗಳ ಮೌಲ್ಯ ಕೆ.ಬಿ. ವೀರಲಿಂಗನಗೌಡ

ಕಾವ್ಯವೆಂದರೆ ಒರಸಿ ಸೋಸಿದ ಚಿತ್ರ… ಕಾವ್ಯವೆಂದರೆ…ಕಿತ್ತು,ಒರೆಸಿ ತಿಂದು ಗಂಧ ಮಾಡುವ ವಿಚಿತ್ರ. ಕಾವ್ಯ ಕವಿತೆಗಳೆಂದರೆ ಸುಮ್ಮನೆ ಅಲ್ಲ ಅದು ಬೆವರೆಂದರೂ ಪಾಪ ಯಾಕೆಂದರೆ ಸುರಿಸುವ ರಕ್ತ! ಇಂಥ ಅನುಭವಗಳನ್ನೇ ಬರೆದು ಗುರಿಯಾದವರು,ಗರಿಯಾದವರು ಈ ಗೌಡರು. ಬಂಡಾಯವೆಂದರೆ ಬಂಡಾಯ, ಸ್ನೇಹವೆಂದರೆ ಮಧುರ ಸ್ನೇಹ ಎಲ್ಲದಕ್ಕೂ ಒಗ್ಗುವ ಕವಿ ಕೆ.ಬಿ. ವೀರಲಿಂಗನಗೌಡ ಈ ಕಾಲದ ಗಟ್ಟಿಕಾಳಿನ ಕಾವ್ಯಕ್ಕೆ ಹೊಸ ಹೆಸರು ಅವರ ಕವಿತೆಗಳೇ ಅವರ ಸ್ಪಷ್ಟತೆ, ಬದ್ಧತೆ,ಬದುಕಿನ ಕನ್ನಡಿ. ಉರಿವ ವರ್ತಮಾನಕ್ಕೆ ಬೇಡವಾದ ಈ ಕವಿ ಎಲ್ಲಾ ಕಾಲಕ್ಕೂ ಬೇಕಾಗುವ … Continue reading ಕವಿತೆಗಳ ಮೌಲ್ಯ ಕೆ.ಬಿ. ವೀರಲಿಂಗನಗೌಡ