ಮತ್ತೆ ಚೈತ್ರದ ಪ್ರೇಮಾಂಜಲಿ…!

ಯಾಕಿಷ್ಟು ನಿಧಾನ, ಏನೇನೋ ಪ್ರಧಾನ! ಈ ಅನುಭವ ಮೊದಲೇ ಇದ್ದಿದ್ದರೆ..,. ಇಷ್ಟೆಲ್ಲಾ ಕಾಯಬೇಕಿರಲಿಲ್ಲ. . ನೋಯಬೇಕಿರಲಿಲ್ಲ ಕೂಡಾ. ಎಸ್ಟೊಂದು ಕನಸು ಎಸ್ಟೆಲ್ಲಾ ಕಲ್ಪನೆ ಅವಿರತ ಧಾವಂತ! ಈಗ ತುಸು ನಿಧಾನ. ಮಾತಿಗೆ ಲಯ, ಬುದ್ಧಿಗೆ ಭಯ. ಇಷ್ಟೆಲ್ಲಾ ಯೋಚನೆ ಮೊದಲೇ ಸುಳಿದಿದ್ದರೆ….. ಬಿರುಗಾಳಿ ತಂಗಾಳಿ ಯಾಗಿ ಬದಲಾಗುತಿತ್ತೇನೋ? ಮಳೆ ಸೋನೆಯಾಗಿ ತೊ ನೆಯುತಿತ್ತೇನೋ? ಈಗಲೂ ಕಾಲ ಮಿಂಚಿಲ್ಲ….. ಮತ್ತೆ ಬರುವ ಗಾಳಿ ಸಿಹಿಗಾಳಿ ಆಗಲಿದೆ. ಮಳೆ ಮಧುರ ಕಾವ್ಯವಾಗಲಿದೆ. ಮತ್ತೆ ಹಸಿರು ಮೆಲ್ಲನೆ ಎದ್ದು… ಶ್ರಾವಣ ಬರಲಿಕ್ಕಿದೆ. … Continue reading ಮತ್ತೆ ಚೈತ್ರದ ಪ್ರೇಮಾಂಜಲಿ…!