ಬಹುವಿಶೇಶಗಳ ಆಸ್ಫತ್ರೆ ಕೂಗು ಆಳುವವರನ್ನು ಎಬ್ಬಿಸಲಿ…

ಮತ್ತೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಬಹುವೈಶಿಷ್ಟ್ಯಗಳ ಆಸ್ಫತ್ರೆ ಕೂಗು ಅನುರಣಿಸಿದೆ. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಹುಟ್ಟೂರು ಸಿದ್ಧಾಪುರದ ಸರ್ಕಾರಿ ಆಸ್ಫತ್ರೆ ಮೇಲ್ದರ್ಜೆಗೇರಿಸಿದ ನಾಲ್ಕು ದಶಕಗಳ ನಂತರ ಕೂಡಾ ಸಿದ್ಧಾಪುರ,ಜೊಯಡಾ,ಮುಂಡಗೋಡಿನಂಥ ತಾಲೂಕುಗಳ ಜನ ಸಾಮಾನ್ಯ ವ್ಯವಸ್ಥೆಯ ವೈದ್ಯಕೀಯ ಚಿಕಿತ್ಸೆಗೂ ನೆರೆಯ ತಾಲೂಕುಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಗಳಿವೆ! ಕಾರವಾರ ಜಿಲ್ಲಾ ಕೇಂದ್ರವಾಗಿದ್ದರೂ ಕೂಡಾ ಆಭಾಗದ ಜನ ಉನ್ನತ ಚಿಕಿತ್ಸೆಗಾಗಿ ಬಾಂಬೋಲಿ,ಗೋವಾ ಪಣಜಿ ಕಡೆ ಧಾವಿಸುತ್ತಾರೆ. ಹಳಿಯಾಳ.ಜೊಯಡಾ.ಮುಂಡಗೋಡುಗಳ ಜನರಿಗೆ ಅಕ್ಕ ಪಕ್ಕದಲ್ಲಿ ಹುಬ್ಬಳ್ಳಿ, ಬೆಳಗಾವಿಗಳ ವ್ಯವಸ್ಥೆಗಳಾದರೂ ದೊರೆಯುತ್ತವೆ.ಯಲ್ಲಾಪುರ, ಸಿದ್ಧಾಪುರ,ಅಂಕೋಲಾ,ಕುಮಟಾ,ಹೊನ್ನಾವರ, ಭಟ್ಕಳಗಳ … Continue reading ಬಹುವಿಶೇಶಗಳ ಆಸ್ಫತ್ರೆ ಕೂಗು ಆಳುವವರನ್ನು ಎಬ್ಬಿಸಲಿ…