ಉತ್ತರ ಕನ್ನಡದ ಇಂದಿನ ಫ್ರೆಶ್‌ & ಹಾಟ್‌ ಸುದ್ದಿಗಳು!

ಸಿದ್ಧಾಪುರದ ವೇಶ್ಯಾವಾಟಿಕೆ & ಮಾನವ ಕಳ್ಳ ಸಾಗಾಣಿಕೆ ಪ್ರಕರಣದ ಫುಲ್‌ ಡಿಟೇಲ್ಸ್……… ರಾಷ್ಟ್ರೀಯ ಶಿಕ್ಷಣ ನೀತಿ ಬದಲು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಹೊಸ ಶಿಕ್ಷಣ ನೀತಿ ಪರವಾಗಿ ಜನಾಭಿಪ್ರಾಯ ರೂಪಿಸಲು ಸಹಿಸಂಗ್ರಹ ಅಭಿಯಾನ ನಡೆಸುತ್ತಿರುವುದಾಗಿ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. visit-samajamukhi.net facebook page & samajamukhi news youtube channel ಸಿದ್ಧಾಪುರದ ವಿನಾಯಕ ಫಾರೆಸ್ಟರ್‌ ವರ್ಗಾವಣೆ ಮಾಡುವುದು ಮತ್ತು ಜನಸಾಮಾನ್ಯರ ಮೇಲೆ ಅರಣ್ಯ ಇಲಾಖೆ … Continue reading ಉತ್ತರ ಕನ್ನಡದ ಇಂದಿನ ಫ್ರೆಶ್‌ & ಹಾಟ್‌ ಸುದ್ದಿಗಳು!