ಸಿದ್ಧಾಪುರದಲ್ಲಿ ಮೂರು ಪ್ರತ್ಯೇಕ ಅಪಘಾತ ಪ್ರಕರಣ: ಒಂದು ಸಾವು

ಸಿದ್ಧಾಪುರದಲ್ಲಿ ಇಂದು ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳು ನಡೆದಿದ್ದು ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಇಂದು ಬೆಳಿಗ್ಗೆ ಕೋಲಶಿರ್ಸಿ ಬಳಿಯ ಉಪ್ಪುಡಿಕೆ ಕ್ರಾಸ್‌ ಬಳಿ ನಡೆದ ಬೈಕ್‌ ಸ್ಕಿಡ್‌ ಪ್ರಕರಣದಲ್ಲಿ ಚಿನ್ಮಯ ಗೌಡ ತೀವೃವಾಗಿ ಗಾಯಗೊಂಡು ಶಿವಮೊಗ್ಗ ಆಸ್ಫತ್ರೆ ಸೇರಿದ್ದಾನೆ. ಕೊಡ್ಗಿಬೈಲಿನ ಚಿನ್ಮಯ ಗೌಡ ಚಲಾಯಿಸುತಿದ್ದ ಪಲ್ಸರ್‌ ಬೈಕ್‌ ಸ್ಕಿಡ್‌ ಆಗಿ ಈ ಅಪಘಾತ ಸಂಭವಿಸಿತ್ತು. ಸಿದ್ಧಾಪುರ ಮಳವತ್ತಿ ಗೇಟ್‌ ಬಳಿ ನಡೆದ ಪಲ್ಸರ್‌ ಬೈಕ್‌ ಸ್ಕಿಡ್‌ ಅಪಘಾತದಲ್ಲಿ ಪ್ರಕಾಶ್‌ ಪುಟ್ಟಪ್ಪ ನರೇರ್‌ ಮೃತಪಟ್ಟಿದ್ದಾರೆ. … Continue reading ಸಿದ್ಧಾಪುರದಲ್ಲಿ ಮೂರು ಪ್ರತ್ಯೇಕ ಅಪಘಾತ ಪ್ರಕರಣ: ಒಂದು ಸಾವು