ನೀರಿಗಾಗಿ ಜನಾಂದೋಲನ…

ಎಲ್ಲಿಯೋ ಹುಟ್ಟಿ ಕರ್ನಾಟಕದವರೇ ಆಗಿರುವ ಹಿರಿಯಜೀವ, ದಕ್ಷ ಆಡಳಿತಗಾರನಾಗಿ ಗುರುತಿಸಿಕೊಂಡು ಈಗ ವಿಶ್ರಾಂತ ಜೀವನದಲ್ಲಿದ್ದರೂ ಕರ್ನಾಟಕದ ಅಷ್ಟೇಕೆ ಜಾಗತಿಕವಾಗಿಯೂ ದರ್ಶನಾತ್ಮಕವಾಗಿ ಮಾತನಾಡಬಲ್ಲ ಶ್ರೀಚಿರಂಜೀವಿ ಸಿಂಗ್ ರ ಅನುಭವದ ನುಡಿಗಳಿಗೆ ನಾವೆಲ್ಲಾ ಕಿವಿಯಾಗಲೇಬೇಕಾದ ಸಂದರ್ಭವನ್ನು ನಾವೇ ನಮ್ಮೆದುರು ತಂದು ನಿಲ್ಲಿಸಿಕೊಂಡಿರುತ್ತೇವೆ. ಮಾನ್ಯರು ಹೇಳಿದ ಹಾಗೆ ಕರ್ನಾಟಕದ ಅಣೆಕಟ್ಟಗಳಲ್ಲಿ ಕೆಲವು ತಮ್ಮ ಅಂತಿಮ ಹಂತದಲ್ಲಿದ್ದರೆ, ಇನ್ನು ಕೆಲವು ಹೂಳಿನಲ್ಲಿ ಹುದುಗುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳಿಂದ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸಂಗತಿ. ನೀರಾವರಿ ಉದ್ದೇಶದಿಂದ ಕಟ್ಟಿದ ಉತ್ತರ … Continue reading ನೀರಿಗಾಗಿ ಜನಾಂದೋಲನ…