ಉತ್ತರ ಕನ್ನಡ ಲೋಕಸಭೆ… ಅಭ್ಯರ್ಥಿಗಳೇ ಎಲ್ಲಾ ಗೆಲ್ಲುವವರಿಲ್ಲ…!

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಮಾಜಿ ಸಚಿವ ಆರ್.‌ ವಿ. ದೇಶಪಾಂಡೆ ಸೋಲು ಕಂಡು ಹೊಸಬರೇ ಆರಿಸಿ ಬಂದ ಹಿಂದಿನ ಕೆನರಾ ಅಂದರೆ ಈಗಿನ ಉತ್ತರ ಕನ್ನಡ ಕ್ಷೇತ್ರದಲ್ಲಿ ಲೋಕಸಭೆಯ ಚುನಾವಣೆ  ತಯಾರಿ ತುರುಸು ಪಡೆದುಕೊಂಡಿದೆ. ಈ ಹಿಂದೆ ಸತತ ೫ ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿ.ಜೆ.ಪಿ.ಯ ಅನಂತಕುಮಾರ ಹೆಗಡೆ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಮನಸ್ಸು ಮಾಡುತ್ತಿಲ್ಲ ಎನ್ನುವ ವಿದ್ಯಮಾನದ ನಂತರ ಉತ್ತರ ಕನ್ನಡ ಲೋಕಸಭೆ ಚುನಾವಣೆಯ ಕಣದ ರಂಗೇ ಬದಲಾಗುತ್ತಿದೆ.ಹಾಲಿ ಸಂಸದ  … Continue reading ಉತ್ತರ ಕನ್ನಡ ಲೋಕಸಭೆ… ಅಭ್ಯರ್ಥಿಗಳೇ ಎಲ್ಲಾ ಗೆಲ್ಲುವವರಿಲ್ಲ…!