ಈ ಬಣ ಉಚ್ಛಾಟಿಸಿತು,ಆ ಬಣ ಮರುಸೇರ್ಪಡೆ ಮಾಡಿಕೊಂಡಿತು! ಬೀದಿಗೆ ಬಂತು ಸಂಘನಿಷ್ಠ ಹೆಗಡೆಗಳ ಒಳಜಗಳ!!

ರಾಜ್ಯ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ವಿರುದ್ಧ ಸಂಸದ ಅನಂತಕುಮಾರ ತೊಡೆ ತಟ್ಟುತ್ತಿರುವ ವಿಷಯ ಈಗ ಚರ್ಚೆಯಾಗುತ್ತಿದೆ. ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ಮತ್ತು ಮಾಜಿ ಸಚಿವ ವಿಶ್ವೇಶ್ವರ ಹೆಗಡೆಯವರ ರಾಜಕೀಯ ವಿರಸ,ವಿವಾದ ಇಂದು ನಿನ್ನೆಯದಲ್ಲ. ಈಗ ರಾಜ್ಯ ಬಿ.ಜೆ.ಪಿ. ಮತ್ತು ಆರೆಸ್ಸೆಸ್‌ ವಲಯಗಳಲ್ಲಿ ಪ್ರಭಾವಿ ಎನ್ನಲಾಗುವ ವಿಶ್ವೇಶ್ವರ ಹೆಗಡೆ ಮತ್ತು ರಾಜ್ಯ ಬಿ.ಜೆ.ಪಿ. ದೂರ ಇಟ್ಟಿದ್ದ ಅನಂತಕುಮಾರ ನಡುವಿನ ಶೀತಲ ಸಮರ ತಾರಕಕ್ಕೇರಿದಂತಿದೆ. ಹಿಂದುತ್ವದ ಹೆಸರಿನಲ್ಲಿ ಸುಳ್ಳು ಲೆಕ್ಕಾಚಾರ ಕೊಟ್ಟು ಉತ್ತರ ಕನ್ನಡ … Continue reading ಈ ಬಣ ಉಚ್ಛಾಟಿಸಿತು,ಆ ಬಣ ಮರುಸೇರ್ಪಡೆ ಮಾಡಿಕೊಂಡಿತು! ಬೀದಿಗೆ ಬಂತು ಸಂಘನಿಷ್ಠ ಹೆಗಡೆಗಳ ಒಳಜಗಳ!!