ಸಿದ್ಧಾಪುರ,ಸೊರಬ ಗಳಲ್ಲಿ ಚಿತ್ರೀಕರಣವಾದ ಮಲೆನಾಡ ಕತೆ ಕೆರೆಬೇಟೆ ಟೀಸರ್‌ ಬಿಡುಗಡೆ

ನಟ ಗೌರಿಶಂಕರ್ ಮತ್ತು ಬಿಂದು ಶಿವರಾಮ್ ಅಭಿನಯದ ಕೆರೆಬೇಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜಗುರು ನಿರ್ದೇಶಿಸಿದ್ದಾರೆ.