ಚುನಾವಣೆ ಹಿನ್ನೆಲೆ- ಅಗ್ಗದ ಪ್ರಚಾರ, ಚೀಪ್‌ ಗಿಮಿಕ್‌ ಮೋದಿ ವೈಭವೀಕರಣದಿಂದ ಮತಬಾಚುವ ಯತ್ನಕ್ಕೆ ವಿರೋಧ

ಬ್ಯಾಂಕ್‌, ಸ್ಥಳೀಯ ಸಂಸ್ಥೆಗಳನ್ನು ಬಳಸಿ ಬಿ.ಜೆ.ಪಿ. ಮಾಡುತ್ತಿರುವ ಚುನಾವಣಾ ಪ್ರಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಕೆಲವು ಬ್ಯಾಂಕ್‌ ಗಳನ್ನು ವಿಲೀನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿರುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮುದ್ರಾ ಯೋಜನೆಯ ಸಾಲ, ಜನಧನ್‌ ಖಾತೆಗಳನ್ನು ತೆರೆದಿದೆ. ಆದರೆ ಯಾವ ಫಲಾನುಭವಿಗೂ ಮುದ್ರಾ ಯೋಜನೆಯಲ್ಲಿ ಜಾಮೀನುದಾರರಿಲ್ಲದೆ ಸಾಲಸೌಲಭ್ಯ ನೀಡಿಲ್ಲ. ಜನಧನ್‌ ಖಾತೆಗಳಲ್ಲೂ ತುಂಬಿದ ಹಣ ನಾನಾ ರೀತಿಯಲ್ಲಿ ಖಾಲಿಯಾಗಿದೆ. ಇಂಥ ಕೆಲವು ಯೋಜನೆಗಳ ಬಗ್ಗೆ ಸುಳ್ಳು-ಪ್ರಚಾರ ವೈಭವೀಕರಣದಿಂದ ಚುನಾವಣೆ ಲಾಭಕ್ಕೆ … Continue reading ಚುನಾವಣೆ ಹಿನ್ನೆಲೆ- ಅಗ್ಗದ ಪ್ರಚಾರ, ಚೀಪ್‌ ಗಿಮಿಕ್‌ ಮೋದಿ ವೈಭವೀಕರಣದಿಂದ ಮತಬಾಚುವ ಯತ್ನಕ್ಕೆ ವಿರೋಧ