ಯಾವುದು ಸುದ್ದಿ……!? -time pass-2

ಯಾವುದು ಸುದ್ದಿ, ಸುದ್ದಿಯಲ್ಲ ಎನ್ನುವುದಕ್ಕೊಂದು ಲಾಗಾಯ್ತಿನ ಮಾನದಂಡವಿದೆ. ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ವಿದ್ಯಮಾನವಾದರೂ ತೀರಾ ಪ್ರಸಾರವಾಗಲೇಬೇಕಾದ ಸುದ್ದಿಯೇನಲ್ಲ ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಅದು ನಿಶ್ಚಿತವಾಗಿ ಪ್ರಸಾರಯೋಗ್ಯ, ಪ್ರಚಾರಯೋಗ್ಯ ಸುದ್ದಿ. ಈಗ ರಾಮಮಂದಿರದ ಸುದ್ದಿ ಎಲ್ಲೆಡೆ ಪ್ರಸಾರ, ಪ್ರಚಾರ ಪಡೆಯುತ್ತಿವೆ. ಮುಂದುವರಿದು ಮೋದಿ ವೃತ ಮಾಡಿದರು, ದೇವಾಲಯದ ಕಸ ಹೊಡೆದರು. ಇತ್ಯಾದಿ ಸುದ್ದಿಗಳು ಮಾಧ್ಯಮಗಳಿಗೆ ಆಹಾರವಾಗಿವೆ. ಹಿಂದೆ ಪ್ರಧಾನಿ, ರಾಷ್ಟ್ರಪತಿ, ಮಂತ್ರಿಗಳಿಗೆ ದೇವಾಲಯ ಪ್ರವೇಶ ಮಾಡಲು ಅವಕಾಶ ನೀಡದಿದ್ದರೆ ಸುದ್ದಿಯಾಗುತಿತ್ತು. ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು … Continue reading ಯಾವುದು ಸುದ್ದಿ……!? -time pass-2