ಸಿದ್ಧಾಪುರದಲ್ಲಿ ಕಳೆದ ಜ.೧೦ ರಿಂದ ೧೫ ರ ವರೆಗೆ ನಡೆಯುತ್ತಿರುವ ಅಯ್ಯಪ್ಪ ಜಾತ್ರೋತ್ಸವದಲ್ಲಿ ಅನೇಕ ವಿಶೇಶಗಳು ಕಂಡು ಬಂದವು. ಪ್ರತಿ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು ಜನರು ಪಾಲ್ಗೊಂಡರು. ರವಿವಾರದ ಅಯ್ಯಪ್ಪ ಅಂಬಾರಿ ಹೊತ್ತ ಆನೆ ನಗರದಾದ್ಯಂತ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿತು. ಅನೇಕ ಸಾಂಸ್ಕೃತಿಕ ತಂಡಗಳು ಈ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದ್ದವು.
Copy and paste this URL into your WordPress site to embed
Copy and paste this code into your site to embed