ಅನಂತನ ಓಡಿಸಿ….ಕ್ಷೇತ್ರ ಉಳಿಸಿ, ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಪ್ರಾರಂಭವಾಯ್ತು ಹೆಗಡೆ ವಿರೋಧಿ ಅಭಿಯಾನ!

ನಿರಂತರ ನಾಲ್ಕು ಬಾರಿ ಒಟ್ಟೂ ಐದು ಬಾರಿ ಹಿಂದಿನ ಕೆನರಾ ಮತ್ತು ಇಂದಿನ ಉತ್ತರ ಕನ್ನಡ ಸಂಸದರಾಗಿ ನಿಷ್ಕ್ರೀಯತೆ ಮತ್ತು ಅನಾಚಾರಗಳಿಂದ ಕುಖ್ಯಾತನಾಗಿರುವ ಅನಂತ ಕುಮಾರ ಹೆಗಡೆ ವಿರುದ್ಧ ʼಹೆಗಡೆ ಓಡಿಸಿ ಕ್ಷೇತ್ರ ಉಳಿಸಿʼ ಎನ್ನುವ ಅಭಿಯಾನ ಪ್ರಾರಂಭವಾದಂತಿದೆ. ಒಮ್ಮೆಯೂ ಮುನ್ನೋಟ, ಅಭಿವೃದ್ಧಿ ಅಧಾರದಲ್ಲಿ ಮತ ಕೇಳದ ಅನಂತಕುಮಾರ ಹೆಗಡೆ ಪ್ರತಿ ಚುನಾವಣೆ ಮೊದಲು ಪ್ರಚೋದನಾಕಾರಿ ಅವಿವೇಕದ ಮಾತುಗಳಿಂದ ಮುಗ್ಧರ ಮನಗೆಲ್ಲುತಿದ್ದ! ಅನಂತ ಕುಮಾರ ತಂತ್ರ ಈ ಬಾರಿ ಅವರಿಗೇ ಉಲ್ಟಾ ಹೊಡೆದಂತಿದೆ. ಪ್ರತಿಚುನಾವಣೆಯಂತೆ ಈ ಬಾರಿ … Continue reading ಅನಂತನ ಓಡಿಸಿ….ಕ್ಷೇತ್ರ ಉಳಿಸಿ, ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಪ್ರಾರಂಭವಾಯ್ತು ಹೆಗಡೆ ವಿರೋಧಿ ಅಭಿಯಾನ!