ಕಾಲೇಜ್ ಕಾರ್ಯಕ್ರಮ, ನಮ್ಮ ಗುರುತೇ ನಮ್ಮ ಅನನ್ಯತೆ
. ……. ಸಿದ್ದಾಪುರ, ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ಇತರ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ. ಎಂ. ಭಟ್ ವಿದ್ಯಾರ್ಥಿ ಜೀವನ ವ್ಯರ್ಥವಾಗದಂತೆ ಅರ್ಥಪೂರ್ಣವಾಗಿ ಬಳಸಿಕೊಳ್ಳುವ ದಾರಿ ಅನುಸರಿಸಲು ಮಾರ್ಗದರ್ಶನ ಮಾಡಿದರು. ಮುಖ್ಯ ಅತಿಥಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕನ್ನೇಶ್ ಕೋಲಶಿರ್ಶಿ ಜಾಗತಿಕ ವಿದ್ಯಮಾನಗಳ ನಡುವೆ ಪ್ರಾದೇಶಿಕತೆ, ಸ್ಥಳಿಯತೆ ಮರೆಯಬಾರದು. ನಮ್ಮ ಗುರುತು ನಮ್ಮ ಅನನ್ಯತೆ ಹೇಳಬೇಕು ಎಂದರು. … Continue reading ಕಾಲೇಜ್ ಕಾರ್ಯಕ್ರಮ, ನಮ್ಮ ಗುರುತೇ ನಮ್ಮ ಅನನ್ಯತೆ
Copy and paste this URL into your WordPress site to embed
Copy and paste this code into your site to embed