ರಾಮ ಬಂದ….ಅಯೋಧ್ಯೆಯಲ್ಲಿ….. (ಒಂದು ಲಹರಿ)

ಅಯೋಧ್ಯೆಯಲ್ಲಿ ತಳಿರು ತೋರಣಗಳಿಂದ ಶೃಂಗಾರಗೊಂಡ ಬೀದಿಯಲ್ಲಿ ಹೂವುಗಳು ಅರಳಿನಿಂತಂತೆ ಭಾಸವಾಗುತಿತ್ತು. ಅದೆಷ್ಟೋ ದಿನಗಳಿಂದ ತಯಾರಿಯಲ್ಲಿ ತೊಡಗಿದ್ದ ಸಹಸ್ರಾರು ಜನರು ದುಗಡದಲ್ಲಿದ್ದರು. ಉದ್ದೇಶಿತ ಕಾರ್ಯಕ್ಕೆ ಶಾಸ್ತ್ರೋ ಕ್ತವಾಗಿ ಮಾಡಬೇಕಿದ್ದ ಕಾರ್ಯಗಳೆಲ್ಲಾ ನಡೆಯುತಿದ್ದರೂ ಅಪೂರ್ಣ ದೇವಾಲಯದಲ್ಲಿ ಬಲರಾಮನನ್ನು ಪ್ರತಿಷ್ಠಾಪಿಸಲು ಗಡಿಬಿಡಿ ಮಾಡುತಿದ್ದ ಭಕ್ತರ ತಲೆಯಲ್ಲಿ ಚುನಾವಣೆಯ ತಯಾರಿಯ ಸಂಬ್ರಮವಿತ್ತು. ಶಂಕರಾಚಾರ್ಯರ ಮಠಗಳ ತಕರಾರಿನ ನಡುವೆ ರಾಷ್ಟ್ರದ ಪ್ರಧಾನ ತನ್ನ ಲಾಗಾಯ್ತಿನ ಸರ್ವಾಧಿಕಾರಿ ಮನೋಭಾವದಿಂದ ಸಾಂಪ್ರದಾಯಿಕ ಟೀಕಾಕಾರರು, ನೂತನ ಶಂಕರಾಚಾರ್ಯರ ಯತಿಗಳೆಡೆಗೆ ಉಪೇಕ್ಷೆಯ ನೋಟ ಬೀರಿ ಎಂಥೆಂಥಾ ವಿರೋಧಗಳನ್ನೆಲ್ಲಾ ಅರಗಿಸಿಕೊಂಡಿದ್ದೇನೆ. ನನ್ನ … Continue reading ರಾಮ ಬಂದ….ಅಯೋಧ್ಯೆಯಲ್ಲಿ….. (ಒಂದು ಲಹರಿ)