ಮಮತೆಯ ಮಂತ್ರ ಮಾಂಗಲ್ಯದಿಂದ ಹರ್ಷಗೊಂಡ ಜನ!

ಸಿದ್ಧಾಪುರದ ಮೂರನೇ ಮಂತ್ರ ಮಾಂಗಲ್ಯ ಮದುವೆ ಇಂದು ಇಲ್ಲಿಯ ಐಗೋಡಿನಲ್ಲಿ ನಡೆಯಿತು. ನಿವೃತ್ತ ಶಿಕ್ಷಕ ರಾಮಚಂದ್ರ ಪಿ ನಾಯ್ಕರ ಏಕೈಕ ಪುತ್ರ ಹರ್ಷವರ್ಧನ್‌ ರವೀಂದ್ರ ನಗರದ ಮಮತಾರ ಸರಳ ಮಂತ್ರ ಮಾಂಗಲ್ಯ ವಿವಾಹ ಸಮಾರಂಭಕ್ಕೆ ನೂರಾರು ಜನರು ಸಾಕ್ಷಿಯಾದರು. ಕಾವಂಚೂರು ಹಿತ್ತಲಕೊಪ್ಪದ ಸಿ.ಎ. ಶಂಕರ್‌ ನಂತರ ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಹಿಂದೆ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗಿದ್ದರು. ಇಂದಿನ ಮಂತ್ರಮಾಂಗಲ್ಯ ವಿವಾಹ ಸಮಾರಂಭದಲ್ಲಿ ಮಂತ್ರ ಮಾಂಗಲ್ಯ ಭೋದಿಸಿದ ಹಿರಿಯ ಹೋರಾಟಗಾರ ರಾಜಪ್ಪ ಮಾಸ್ತರ್‌ ಸೊರಬಾ ತಮ್ಮ ಮಂತ್ರಮಾಂಗಲ್ಯ ವಿವಾಹ(ದ) … Continue reading ಮಮತೆಯ ಮಂತ್ರ ಮಾಂಗಲ್ಯದಿಂದ ಹರ್ಷಗೊಂಡ ಜನ!