ಉ.ಕ. ಮಹಿಳೆಯರಿಗೆ ಮೀಸಲಾದರೆ ಬಣ ರಾಜಕಾರಣ ಒಣಗುವುದೆ? p-01

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿ.ಜೆ.ಪಿ.ಯ ಮೂರ್ನಾಲ್ಕು ಬಣಗಳ ರಾಜಕಾರಣ ಪಕ್ಷಕ್ಕೆ ತಲೆನೋವಾಗಿದೆ. ಅನಂತಕುಮಾರ ಹೆಗಡೆಯವರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲು ಹೊರಟಿರುವ ಬಿ.ಜೆ.ಪಿ. ಮಾಜಿ ಸ್ಫೀಕರ್‌ ಕಾಗೇರಿಯವರನ್ನು ಅವರ ವಿರುದ್ಧ ಎತ್ತಿ ಕಟ್ಟಿ ಮಜಾ ನೋಡುತ್ತಿದೆ. ಬ್ರಾಹ್ಮಣರ ಓಲೈಕೆಯೇ ಶಾಪವಾಗಿರುವ ಬಿ.ಜೆ.ಪಿ.ಗೆ ಕೋಣೆಮನೆ ಅಭ್ಯರ್ಥಿಯಾದರೆ ಅನಂತಕುಮಾರ ಮತ್ತು ವಿಶ್ವೇಶ್ವರ ಹೆಗಡೆಗಳು ಅವರ ವಿರುದ್ಧ ಕೆಲಸಮಾಡುವುದರಿಂದ ಕೋಣೆಮನೆ ವಿರುದ್ಧ ಕಾಂಗ್ರೆಸ್‌ ಗೆಲ್ಲುವ ಲಕ್ಷಣಗಳು ಗರಿಗೆದರಿವೆ. ಒಟ್ಟಾರೆ ಬಿ.ಜೆ.ಪಿ.ಗೆ ಬ್ರಾಹ್ಮಣರ ಒಲೈಕೆಯೇ ಶಾಪವಾದರೆ…ಕಾಂಗ್ರೆಸ್‌ ಗ್ಯಾರಂಟಿ, ಅಹಿಂದ ಮತಗಳಿಂದ ಗೆಲುವನ್ನು ಖಾತರಿಪಡಿಸಿಕೊಳ್ಳುತ್ತಿದೆ ಎನ್ನುವ … Continue reading ಉ.ಕ. ಮಹಿಳೆಯರಿಗೆ ಮೀಸಲಾದರೆ ಬಣ ರಾಜಕಾರಣ ಒಣಗುವುದೆ? p-01