ಡಿ.ಎಸ್.ಎಸ್.ನಿಂದ ವಿವಿಧ ಬೇಡಿಕೆಗಳಿಗೆ ಆಗ್ರಹ-ಮನವಿ

ಸಿದ್ದಾಪುರಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯ ನೇತೃತ್ವದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಆಗ್ರಹಪೂರ್ವಕವಾಗಿ ಮನವಿ ಸಲ್ಲಿಸಲಾಯಿತು. ಪಟ್ಟಣದಲ್ಲಿನ ಸನಂ.೧೧೧ಅ\೨ನ ೨೦ಗುಂಟೆ ಸರ್ಕಾರಿ ಪಡಜಾಗವನ್ನು ಸ್ವೀಪರ್ ಕ್ವಾಟರ‍್ಸಗೆ ಮೀಸಲಿಟ್ಟಿದ್ದು ಈಗ ಅಲ್ಲಿದ್ದ ಎಲ್ಲ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.ಪಟ್ಟಣದಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಿಸಲು ಈ ಜಾಗ ಸೂಕ್ತಸ್ಥಳವಾಗಿದ್ದು ಈಗಾಗಲೇ ಸಹಾಯಕ ಕಮೀಷನರ್ ಅವರ ಮಂಜೂರಿಗೆ ಕಳುಹಿಸಲಾಗಿದೆ.ಆ ಸ್ಥಳವನ್ನು ಡಾ|ಅಂಬೇಡ್ಕರ್ ಭವನ ನಿರ‍್ಮಾಣಕ್ಕೆ … Continue reading ಡಿ.ಎಸ್.ಎಸ್.ನಿಂದ ವಿವಿಧ ಬೇಡಿಕೆಗಳಿಗೆ ಆಗ್ರಹ-ಮನವಿ