ತಿಮ್ಮಪ್ಪ ಅಧ್ಯಕ್ಷರಾದದ್ದಕ್ಕೆ ಅಸಮಾಧಾನ, ಮುಖಂಡರ ರಾಜೀನಾಮೆ ಬಿ.ಜೆ.ಪಿ.ಯಲ್ಲಿ ಭುಗಿಲೆದ್ದ ಆಕ್ರೋಶ

ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ. ರವಿವಾರ ಘೋಶಿಸಿದ ಪದಾಧಿಕಾರಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಹೊಸದಾಗಿ ನೇಮಕವಾದ ಕೆಲವು ಪ್ರಮುಖರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಡುವ ಮೂಲಕ ಜಿಲ್ಲಾ ಬಿ.ಜೆ.ಪಿ.ಯ ಒಡಕು ಬಹಿರಂಗವಾಗಿದೆ. ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ.ಯಲ್ಲಿ ಮೂರಕ್ಕೂ ಹೆಚ್ಚು ಗುಂಪುಗಳಿದ್ದು ಅವುಗಳಲ್ಲಿ ಒಂದಕ್ಕೆ ಅನಂತಕುಮಾರ ಹೆಗಡೆ ಮುಖಂಡರಾದರೆ, ಇನ್ನೊಂದಕ್ಕೆ ವಿಶ್ವೇಶ್ವರ ಹೆಗಡೆ ಮತ್ತೊಂದಕ್ಕೆ ರೂಪಾಲಿ ನಾಯ್ಕ. ಈ ಮೂರು ಬಣಗಳಲ್ಲಿ ತೀವ್ರ ಮೇಲಾಟ ಪ್ರಾರಂಭವಾಗಿದ್ದು ಅನಂತಕುಮಾರ ಹೆಗಡೆಯವರಿಗೆ ಟಿಕೇಟ್‌ ತಪ್ಪಿಸುವ ಪ್ರಯತ್ನದ ಮುಖ್ಯಸ್ಥರಾದ ಕಾಗೇರಿ … Continue reading ತಿಮ್ಮಪ್ಪ ಅಧ್ಯಕ್ಷರಾದದ್ದಕ್ಕೆ ಅಸಮಾಧಾನ, ಮುಖಂಡರ ರಾಜೀನಾಮೆ ಬಿ.ಜೆ.ಪಿ.ಯಲ್ಲಿ ಭುಗಿಲೆದ್ದ ಆಕ್ರೋಶ