ರಾಗಿಮಿಕ್ಸ್‌ ವಿತರಣೆ ಬಾಲಿಕೊಪ್ಪ ಶಾಲೆಯಲ್ಲಿ ಚಾಲನೆ

ಸಿದ್ದಾಪುರ,೨೨- ಸರ್ಕಾರದ ಯೋಜನೆಗಳನ್ನು ಬಳ ಸಿಕೊಳ್ಳುವ ಮೂಲಕ ಸದೃಢ ರಾಗುವ ವಿದ್ಯಾರ್ಥಿಗಳು ಮುಖ್ಯವಾಹಿನಿಯ ಇತರರೊಂದಿಗೆ ಸ್ಪರ್ಧಿಸಲು ಸಾಧ್ಯ ಎಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ರಾಗಿ ಮಿಕ್ಸ್ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದಿದ್ದಾರೆ. ನಗರದ mhps ಬಾಲಿಕೊಪ್ಪ ದಲ್ಲಿ ಸರ್ಕಾರದ ನೂತನ ಯೋಜನೆ ರಾಗಿ ಮಿಕ್ಸ್ ವಿತರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಭವ್ಯ ಭಾರತದ ನಿರ್ಮಾಣಕ್ಕೆ ಸದೃಢ ಯುವ ಶಕ್ತಿ ತಯಾರಿಸಲು ಈ ಯೋಜನೆ ಪೂರಕ ಎಂದರು. ರಾಗಿ ಮಿಕ್ಸ್ ವಿತರಣೆಯ ತಾಲೂಕು … Continue reading ರಾಗಿಮಿಕ್ಸ್‌ ವಿತರಣೆ ಬಾಲಿಕೊಪ್ಪ ಶಾಲೆಯಲ್ಲಿ ಚಾಲನೆ