ಮಂಗನ ಕಾಯಿಲೆ ವಿಪರೀತಕ್ಕೆ ಅಸಹಕಾರ ಕಾರಣ!

ಉತ್ತರ ಕನ್ನಡ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಿಸುತ್ತಿರುವ ಮಂಗನ ಕಾಯಿಲೆ ರೋಗದ ವಿಪರೀತಕ್ಕೆ ಸ್ಥಳೀಯರ ಅಸಹಕಾರ ಕಾರಣ ಎನ್ನುವ ವಾಸ್ತವ ಬೆಳಕಿಗೆ ಬಂದಿದೆ. ಈ ವರ್ಷ ೨ ಸಾವುಗಳಾದ ಸಿದ್ಧಾಪುರ ತಾಲೂಕಿನ ತಹಸಿಲ್ಧಾರ ಕಛೇರಿಯಲ್ಲಿ ಇಂದು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯ ವೇಳೆ ಪರಿಶೀಲನೆ ಮಾಡಿದ ಅಧಿಕಾರಿಗಳಿಗೆ ಮಂಗನ ಕಾಯಿಲೆ ವ್ಯಾಪಿಸಿದ, ಸಾವುಗಳಾದ ಪ್ರದೇಶಗಳಲ್ಲಿ ತಮ್ಮ ಗ್ರಾಮದಲ್ಲಿ ಮಂಗನ ಕಾಯಿಲೆ ಇದೆ. ಸಾವುಗಳಾಗಿವೆ ಎಂದು ಪ್ರಚಾರ ನಡೆಯುವುದನ್ನು ಸಹಿಸದ ಸ್ಥಳೀಯರು ರೋಗದ ಬಗ್ಗೆ … Continue reading ಮಂಗನ ಕಾಯಿಲೆ ವಿಪರೀತಕ್ಕೆ ಅಸಹಕಾರ ಕಾರಣ!