ಬಿ.ಜೆ.ಪಿ. ಮುಖಂಡ ಕೆ.ಜಿ.ನಾ. ವಿರುದ್ಧ ಪೊಲೀಸ್‌ ಪ್ರಕರಣ & ಪ್ರತಿಕ್ರೀಯೆಗಳು

ಸಿದ್ಧಾಪುರ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮತ್ತು ರಾಜ್ಯ ಬಿ.ಜೆ.ಪಿ. ಮುಖಂಡ ಕೆ.ಜಿ.ನಾಯ್ಕ ಹಣಜಿಬೈಲ್‌ ರ ಮೇಲೆ ಶನಿವಾರ ಪೊಲೀಸ್‌ ಪ್ರಕರಣ ದಾಖಲಾಗಿದೆ. ರಾಜ್ಯ ಬಿ.ಎಸ್.‌ ಎನ್.ಡಿ.ಪಿ. ತಾಲೂಕಾ ಅಧ್ಯಕ್ಷ ವಿನಾಯಕ ನಾಯ್ಕ ದೊಡಗದ್ದೆ ಕೆ.ಜಿ.ನಾಯ್ಕರ ವಿರುದ್ಧ ಪೊಲೀಸ್‌ ದೂರು ನೀಡಿದ್ದು ಕೆ.ಜಿ.ನಾ. ತನ್ನ ಬೆಂಬಲಿಗರೊಂದಿಗೆ ತನ್ನಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಶನಿವಾರ ಸಾಯಂಕಾಲ ತಾಲೂಕಾ ಆಸ್ಫತ್ರೆ ಬಳಿ ಇದ್ದ ತನ್ನ ಮೇಲೆ ಏರಿಬಂದ ಕೆ.ಜಿ.ನಾಯ್ಕ, ಜಗದೀಶ್‌ ನಾಯ್ಕ ಮತ್ತು … Continue reading ಬಿ.ಜೆ.ಪಿ. ಮುಖಂಡ ಕೆ.ಜಿ.ನಾ. ವಿರುದ್ಧ ಪೊಲೀಸ್‌ ಪ್ರಕರಣ & ಪ್ರತಿಕ್ರೀಯೆಗಳು