ರೊಟ್ಟಿ ಜಾರಿ ಕೈ ಗೆ ಬೀಳಲಿದೆಯೆ?…ಉತ್ತರ ಕನ್ನಡ ಕ್ಷೇತ್ರದಲ್ಲಿ ತೀರದ ಗೊಂದಲ
ಅವರ್ನಬಿಟ್ಟ್ ಇವರ್ಯಾರು? ಲೋಕಸಭೆಗೆ ಆಮದು ಅಭ್ಯರ್ಥಿಗಳು! ಮುಂದಿನ ಎರಡು ತಿಂಗಳು ನಡೆಯುವ ಲೋಕಸಭಾ ಚುನಾವಣೆಗೆ ಅಂಕಣ ಸಿದ್ಧವಾಗಿದೆ. ಆದರೆ ಅಭ್ಯರ್ಥಿಗಳ್ಯಾರು? ಎನ್ನುವ ರಹಸ್ಯ ಇನ್ನೂ ಮುಂದುವರಿದಿದೆ. ಇದು ಈ ದೇಶದ, ರಾಜ್ಯದ ಜೊತೆಜೊತೆಗೆ ಜಿಲ್ಲೆಯ ವಿದ್ಯಮಾನ ಕೂಡಾ. ಹಸಿಸುಳ್ಳು ಅಧಿಕಾರ ತಂದುಕೊಡುತ್ತದೆ ಎಂದು ಬಲವಾಗಿ ನಂಬುವ ಪರಿವಾರ ಸುಳ್ಳಿನಿಂದಲೇ ಎರಡು ಬಾರಿ ಜನಾದೇಶ ಪಡೆದ ಅನುಭವದಿಂದ ಈ ಚುನಾವಣೆಯಲ್ಲಿ ಕೂಡಾ ಸುಳ್ಳಿನ ಸುಳಿಗಳಿಗೆ ಸಿಲಿಕಿಕೊಂಡಿದೆ. ಮೋದಿ–ಅಮಿತ್ ಶಾ ಜೋಡಿ ಈ ಬಾರಿ ಕಟ್ಟರ್ ಹಿಂದೂ ವಾದಿಗಳನ್ನು ಹೊರಗಿಟ್ಟಿದ್ದಾರೆ … Continue reading ರೊಟ್ಟಿ ಜಾರಿ ಕೈ ಗೆ ಬೀಳಲಿದೆಯೆ?…ಉತ್ತರ ಕನ್ನಡ ಕ್ಷೇತ್ರದಲ್ಲಿ ತೀರದ ಗೊಂದಲ
Copy and paste this URL into your WordPress site to embed
Copy and paste this code into your site to embed