ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನಿರಾಕರಣೆ: ಉತ್ತರ ಕನ್ನಡ ‘ಕೈ’ವಶ ಸಾಧ್ಯತೆ!
ಹಿಂದೂ ಫೈರ್ ಬ್ರ್ಯಾಂಡ್ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನಿರಾಕರಣೆ: ಉತ್ತರ ಕನ್ನಡ ‘ಕೈ’ವಶ ಸಾಧ್ಯತೆ! ಸಾಂಕೇತಿಕ ಚಿತ್ರ ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಳೆದ 27 ವರ್ಷಗಳಿಂದ ಬಿಜೆಪಿ ಭದ್ರಕೋಟೆ ಕ್ಷೇತ್ರವಾಗಿತ್ತು, ಫೈರ್ಬ್ರಾಂಡ್ ಹಿಂದುತ್ವವಾದಿ ಅನಂತಕುಮಾರ್ ಹೆಗಡೆ ಇಲ್ಲಿನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2019ರಲ್ಲಿ ಅವರು 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ನಂತರ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು. ಅವುಗಳಿಂದ ಅವರು ಹೊರಬರಲು ಸಾಧ್ಯವಾದರೂ ಕೂಡ ಸಮಸ್ಯೆಗೆ ಅವರನ್ನು ಸಿಲುಕಿಸಿಹಾಕಿಕೊಂಡದ್ದು ಸುಳ್ಳಲ್ಲ. ಕಳೆದ ಮಾರ್ಚ್ … Continue reading ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನಿರಾಕರಣೆ: ಉತ್ತರ ಕನ್ನಡ ‘ಕೈ’ವಶ ಸಾಧ್ಯತೆ!
Copy and paste this URL into your WordPress site to embed
Copy and paste this code into your site to embed