ಕಾಂಗ್ರೆಸ್‌ ಗೊಂದಲ: ಜಿಲ್ಲಾ ಕಾಂಗ್ರೆಸ್‌ ಶಿಸ್ತು ಕ್ರಮ ಕೈಗೊಳ್ಳಲಿ

ಕಾಂಗ್ರೆಸ್‌ ಒಳಗಿನ ಗೊಂದಲಗಳು ನಿಧಾನವಾಗಿ ಹೊರಬರತೊಡಗಿದ್ದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ ಈಗ ಗೊಂದಲಪುರ ಆಗುತ್ತಿದೆಯೆ? ಎನ್ನುವ ಅನುಮಾನ ಕಾಡುವಂತಾಗಿದೆ. ಸಿದ್ಧಾಪುರ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ರಾಜೀನಾಮೆ ನಂತರ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಏಳುತಿದ್ದಂತೆ ಇದಕ್ಕೆ ಸಂಬಂಧಿಸಿದ ಕೆಲವು ಬೆಳವಣಿಗೆಗಳು ಕಾಂಗ್ರೆಸ್‌ ಗೊಂದಲ ಹೆಚ್ಚಿಸಿವೆ ಎನ್ನುವಂತಾಗಿದೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಪಿ.ಸಿ.ಸಿ. ಹಿಂದುಳಿದ ವರ್ಗಗಳ ವಿಭಾಗದ ಹಿರಿಯ ಉಪಾಧ್ಯಕ್ಷ ಬಿ.ಆರ್.‌ ನಾಯ್ಕ ಹೆಗ್ಗಾರಕೈ ನಾವು ಪಕ್ಷದ … Continue reading ಕಾಂಗ್ರೆಸ್‌ ಗೊಂದಲ: ಜಿಲ್ಲಾ ಕಾಂಗ್ರೆಸ್‌ ಶಿಸ್ತು ಕ್ರಮ ಕೈಗೊಳ್ಳಲಿ