ಸೈನಿಕನ ಬಲಾತ್ಕಾರ…ಹುಸಿಯಾಯ್ತಾ ಪ್ರಕರಣ!

ಹುಬ್ಬಳ್ಳಿ ಮೂಲದ ಕೊಟ್ರೇಶ ತನ್ನ ಸಂಬಂಧಿ ಅವಿವಾಹಿತೆಯೊಂದಿಗೆ ರಾತ್ರಿಯೆಲ್ಲಾ ಸುತ್ತಾಡಿ ನಂತರ ಸಿದ್ಧಾಪುರ ಸಮೀಪದ ಕಸ್ತೂರು ಬಳಿ ಅದೇ ಮಹಿಳೆಯೊಂದಿಗೆ ಜಗಳವಾಡಿ, ಬಲಾತ್ಕಾರಕ್ಕೆ ಪ್ರಯತ್ನಿಸಿದ ಘಟನೆಯೊಂದು ಕಳೆದ ರವಿವಾರ ಸಿದ್ಧಾಪುರದಲ್ಲಿ ನಡೆದಿದೆ. ರೇಣುಕಾ ಮಲ್ಲಪ್ಪ ಪಟ್ಟೇದ ನೀಡಿರುವ ದೂರಿನ ಪ್ರಕಾರ ಸಿ.ಆರ್.ಪಿ.ಎಫ್.‌ ಯೋಧ ಕೊಟ್ರೇಶ ಧಾರವಾಡ ಜಿಲ್ಲೆಯ ಅಣ್ಣೀಗೇರಿ ಯವನಾಗಿದ್ದು ಈ ಯೋಧನ ಹೆಂಡತಿಯ ಬಾಣಂತನಕ್ಕೆ ಕೆಲಸಕ್ಕೆ ಹೋಗಿದ್ದ ಈ ಅವಿವಾಹಿತೆಗೆ ಹುಬ್ಬಳ್ಳಿಯಿಂದ ಸುಳ್ಳು ಕಾರಣ ಹೇಳಿ ಎತ್ತಾಕಿಕೊಂಡು ಬಂದ ಯೋಧ ಸಿದ್ಧಾಪುರದ ಕಸ್ತೂರು ಬಳಿ ಬಲಾತ್ಕಾರಕ್ಕೆ … Continue reading ಸೈನಿಕನ ಬಲಾತ್ಕಾರ…ಹುಸಿಯಾಯ್ತಾ ಪ್ರಕರಣ!