ಬಿಟ್ಟಿ ಭಾಗ್ಯ ಎಂದು ಗ್ಯಾರಂಟಿ ಯೋಜನೆಗಳನ್ನು ಜರಿದ ಬಿ.ಜೆ.ಪಿ.

ಕಾಂಗ್ರೆಸ್‌ ಸರ್ಕಾರ ಅನುಷ್ಠಾನ ಮಾಡಿದ ಪಂಚಗ್ಯಾರಂಟಿ ಯೋಜನೆಗಳನ್ನು ಜರಿಯುವ ಚಾಳಿ ಮುಂದುವರಿಸಿರುವ ಬಿ.ಜೆ.ಪಿ. ಕರ್ನಾಟಕದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಬಿಟ್ಟಿ ಭಾಗ್ಯಗಳೇ ಕಾರಣ ಎಂದು ಆರೋಪಿಸಿದೆ. ತೈಲೋತ್ಫನ್ನಗಳ ಬೆಲೆ ಏರಿಕೆ ವಿರುದ್ಧ ಸಿದ್ಧಾಪುರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಬಿ.ಜೆ.ಪಿ. ಮುಖಂಡರು ತೈಲೋತ್ಫನ್ನಗಳ ಬೆಲೆ ಏರಿಸಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬ್ರಷ್ಟರು ಎಂದು ಜರಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಜೆ.ಪಿ. ಮುಖಂಡ ಶಶಿಭೂಷಣ ಹೆಗಡೆ ಜನರಿಗೆ ಉಚಿತಗಳನ್ನು ನೀಡಿದ ತೆಲಂಗಾಣದಲ್ಲಿ ಪೆಟ್ರೋಲ್‌ ದರ ಹೆಚ್ಚಿದೆ. ಕರ್ನಾಟಕದಲ್ಲೂ … Continue reading ಬಿಟ್ಟಿ ಭಾಗ್ಯ ಎಂದು ಗ್ಯಾರಂಟಿ ಯೋಜನೆಗಳನ್ನು ಜರಿದ ಬಿ.ಜೆ.ಪಿ.