ಭಟ್ಕಳ ಕರಿಕಲ್‌ ನಲ್ಲಿ ೩೬ ದಿನಗಳ ಸಾಂಸ್ಕೃತಿಕ ಸಂಬ್ರಮ

ಧರ್ಮಸ್ಥಳ ನಿತ್ಯಾನಂದ ಮಠದ ಆಶ್ರಯದಲ್ಲಿ ಭಟ್ಕಳದ ಕರಿಕಲ್‌ ಶಾಖಾ ಮಠದಲ್ಲಿ ಜುಲೈ, ಆಗಸ್ಟ್‌ ತಿಂಗಳುಗಳಲ್ಲಿ ನಿರಂತರ ೩೬ ದಿನಗಳ ಸಾಂಸ್ಕೃತಿಕ ಹಬ್ಬ ನಡೆಸಲಾಗುತ್ತಿದೆ. ಈ ಬಗ್ಗೆ ಇಂದು ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಕರೆದ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಲಾಯಿತು. ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ ತನ್ನ ಭಟ್ಕಳ ಕರಿಕಲ್‌ ಶಾಖಾ ಮಠದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತವನ್ನು ಇಲ್ಲಿ ನಡೆಸುತ್ತಿದೆ. ಜುಲೈ ೨೧ ರಿಂದ ಪ್ರಾರಂಭವಾಗುವ ಶ್ರೀಗಳ ಚಾತುರ್ಮಾಸ್ಯ ವೃತಾರಂಭದಿಂದ ಪ್ರಾರಂಭವಾಗಿ ಆಗಸ್ಟ್‌ … Continue reading ಭಟ್ಕಳ ಕರಿಕಲ್‌ ನಲ್ಲಿ ೩೬ ದಿನಗಳ ಸಾಂಸ್ಕೃತಿಕ ಸಂಬ್ರಮ