ನೆಜ್ಜೂರಿನಲ್ಲಿ ಗೋಡೆ ಕುಸಿದು ಮೂವರಿಗೆ ಗಂಭೀರ ಗಾಯ, ಯಲ್ಲಾಪುರದಲ್ಲಿ ಮರ ಬಿದ್ದು ಯುವಕ ಸಾವು
ಕಾರವಾರ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಮಂಚಿಕೇರಿ ಬಳಿ ಮರವೊಂದು ಸ್ಕೂಟರ್ ಸವಾರನ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಕಬ್ಬಿ ನಗದ್ದೆಯ ವಿನಾಯಕ ಮಂಜುನಾಥ ಗಡಿಗ ಎಂದು ಗುರುತಿಸಲಾಗಿದೆ. ಕರಾವಳಿ, ಮಲೆನಾಡುಗಳಲ್ಲಿ ಮಳೆ-ಗಾಳಿ ರಭಸದಿದ ಮುಂದುವರಿದಿರುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ-ಗಾಳಿ ಹಾನಿ ಮುಂದುವರಿದಿದ್ದು ಸಿದ್ಧಾಪುರ ನೆಜ್ಜೂರಿನಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದು ಇಬ್ಬರಿಗೆ ಸಾದಾ ಗಾಯ ಮತ್ತು ಒಬ್ಬ ಬಾಲಕನಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ನೆಜ್ಜೂರಿನ ೬೦ … Continue reading ನೆಜ್ಜೂರಿನಲ್ಲಿ ಗೋಡೆ ಕುಸಿದು ಮೂವರಿಗೆ ಗಂಭೀರ ಗಾಯ, ಯಲ್ಲಾಪುರದಲ್ಲಿ ಮರ ಬಿದ್ದು ಯುವಕ ಸಾವು
Copy and paste this URL into your WordPress site to embed
Copy and paste this code into your site to embed