ದೇವರಾಜ್‌ ಅರಸು ಮತ್ತು ನಾರಾಯಣ ಗುರುಗಳ ಸ್ಮರಣೆ

ಸಾಮಾಜಿಕ ಪರಿವರ್ತನೆ ವಿಚಾರದಲ್ಲಿ ನಾರಾಯಣಗುರುಗಳು ಮತ್ತು ದೇವರಾಜ್‌ ಅರಸು ಒಂದೇ ನಾಣ್ಯದ ಎರಡು ಮುಖಗಳು ಎಂದು ಗ್ಯಾ ರಂಟಿ ಅನುಷ್ಠಾನ ಸಮೀತಿ ತಾಲೂಕಾ ಅಧ್ಯಕ್ಷ ಕೆ. .ಜಿ.ನಾಗರಾಜ್‌ ಹೇಳಿದ್ದಾರೆ. ಸಿದ್ಧಾಪುರದ ತಾ.ಪಂ. ಸಭಾಭವನದಲ್ಲಿ ನಡೆದ ದೇವರಾಜ್‌ ಅರಸು ಮತ್ತು ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು ನೈತಿಕ ಶಕ್ತಿ ಕೊಟ್ಟರೆ, ದೇವರಾಜ್‌ ಅರಸು ಆರ್ಥಿಕ ಶಕ್ತಿ ತುಂಬಿದರು ಇವು ಸಾಮಾಜಿಕ ಪರಿವರ್ತನೆಯ ದಾರಿಗಳು ಎಂದರು. ವಿಶೇಶ ಉಪನ್ಯಾಸ ನೀಡಿದ ಪ್ರಾಚಾರ್ಯ ಎಂ.ಕೆ.ನಾಯ್ಕ … Continue reading ದೇವರಾಜ್‌ ಅರಸು ಮತ್ತು ನಾರಾಯಣ ಗುರುಗಳ ಸ್ಮರಣೆ