ಶಿರಸಿಯಲ್ಲಿ ಇನ್ಫೋಸಿಸ್‌ ಉದ್ಯೋಗಿ ಅರೆಸ್ಟ್

ಸುಳ್ಳು ಸುದ್ದಿ- ನಿಂದನೆ,ಅವಾಚ್ಯಚಾಗಿ ಸರ್ಕಾರಿ ಉದ್ಯೋಗಿಗಳು,ಜನಪ್ರತಿನಿಧಿಗಳನ್ನು ನಿಂದಿಸುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಶಿರಸಿ ಸುಪ್ರಸನ್ನನಗರದ ಸಂತೋಷ ಗಣಪತಿ ಹೆಗಡೆ ಎಂಬುವವರನ್ನು ಬಂಧಿಸಿದ ಶಿರಸಿ ಪೊಲೀಸರು ಅವರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದಾರೆ. ಇನ್ಫೋಸಿಸ್‌ ನೌಕರನಾಗಿರುವ ಸಂತೋಷ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರ ತಿನಿಧಿಗಳು, ಅಧಿಕಾರಿಗಳನ್ನು ನಿಂದಿಸಿ, ಅವಾಚ್ಯಚಾಗಿ ಬಯ್ಯುವುದು ಸೇರಿದಂತೆ ಸುಳ್ಳುಸುದ್ದಿ ಹಬ್ಬಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಶಿರಸಿ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಜಿಲ್ಲಾ ಪೊಲೀಸ್‌ ವರಿಷ್ಠರ ಫೇಸ್‌ ಬುಕ್‌ ಪೊಸ್ಟ್‌ ಗೆ ಕೂಡಾ ಇವರು … Continue reading ಶಿರಸಿಯಲ್ಲಿ ಇನ್ಫೋಸಿಸ್‌ ಉದ್ಯೋಗಿ ಅರೆಸ್ಟ್