ಸದಭಿರುಚಿಯ ಸಿನೆಮಾ…. ಕೃಷ್ಣಂ ಪ್ರಣಯ ಸಖಿ…

ಸಾಲು ಸಾಲು ಸೋಲುಗಳ ನಂತರ ಕನ್ನಡ ಸಿನಿ ದುನಿಯಾದಲ್ಲಿ ಮುಂಗಾರುಮಳೆ ಮತ್ತೆ ಸುರಿಯುತ್ತಿರುವಂತಿದೆ. ಇದೇ ತಿಂಗಳು ಬಿಡುಗಡೆಯಾದ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಸ್ಯಾಂಡಲ್‌ ವುಡ್‌ ನಲ್ಲಿ ಹೊಸ ಫಸಲಿನ ನಿರೀಕ್ಷೆ ಮೂಡಿಸುತ್ತಿವೆ. ಕೃಪ್ರಸ ಚಿತ್ರ ಶ್ರೀಮಂತರ ಅದ್ಧೂರಿ ಚಿತ್ರ, ನಾಯಕ ಕೃಷ್ಣ ಕೃಷ್ಣ ಸಮೂಹದ ಮುಖ್ಯಸ್ಥ ಇರುವುದೆಲ್ಲವ ಬಿಟ್ಟು ಆಶ್ರಮದೆಡೆಗೆ ನಡೆಯುವ ಕೃಷ್ಣ ಅಲ್ಲಿಯ ಮಾನವೀಯತೆಗೆ ಮರುಳಾಗುತ್ತಾನೆ! (ರೆ). ಮಧ್ಯದಲ್ಲಿ ದ್ವೇಶದ ಫ್ಲಾಶ್‌ ಬ್ಯಾಕ್‌ ಚಿತ್ರದಲ್ಲಿ ಶ್ರೀಮಂತಿಕೆಯನ್ನು ಒದೆಯುವ ಕೃಷ್ಣ ಆಶ್ರಮ, ಮಂತ್ರಮಾಂಗಲ್ಯ, ಸಾಮೂಹಿಕ … Continue reading ಸದಭಿರುಚಿಯ ಸಿನೆಮಾ…. ಕೃಷ್ಣಂ ಪ್ರಣಯ ಸಖಿ…