ರಾಮಕೃಷ್ಣ ಹೆಗಡೆ ಸೋಲಿಗೂ ಜಾತ್ಯಾತೀತತೆ ಕಾರಣ

ರಾಮಕೃಷ್ಣ ಹೆಗಡೆ ಚಾಣಾಕ್ಷತೆಯಲ್ಲಿ ಅವರ ಜಾತ್ಯಾತೀತತೆಯೂ ಒಂದು ಅದು ಅವರ ಸೋಲಿಗೂ ಕಾರಣವಾಗಿತ್ತು ಎಂದು ವಿಶ್ಲೇಷಿಸಿದವರು ಬಹುಮುಖಿ ಮಹಾಬಲಮೂರ್ತಿ ಕೂಡ್ಲಕೆರೆ. ಅವರು ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮೀತಿ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಮತ್ತು ಜಾತ್ಯಾತೀತತೆ ಎನ್ನುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೋಲನ್ನು ಗೆಲುವಾಗಿ ಪರಿವರ್ತಿಸಬಲ್ಲ ಪ್ರತಿಭಾವಂತ ಹೆಗಡೆ ಪ್ರಧಾನಿ ಆಗದಿರುವುದು ದೇಶಕ್ಕೇ ಹಾನಿ ಎಂದರೆ ತಪ್ಪಲ್ಲ ಮುಗುಳ್ನಗೆಯಲ್ಲಿ ನೂರು ಅರ್ಥ ಪ್ರಕಟಿಸುತಿದ್ದ ಹೆಗಡೆ ಮಂಡಲ್‌ ಆಯೋಗದ ವರದಿಯನ್ನು ಬೆಂಬಲಿಸಿದ್ದಕ್ಕೆ ಅವರದೇ ಆದ ಕಾರಣಗಳಿದ್ದವು ಎಂದರು. ಸಂವಾದದಲ್ಲಿ ಪ್ರಶ್ನೆಗಳಿಗೆ … Continue reading ರಾಮಕೃಷ್ಣ ಹೆಗಡೆ ಸೋಲಿಗೂ ಜಾತ್ಯಾತೀತತೆ ಕಾರಣ