ಗಣೇಶ್ ಚತುರ್ಥಿಯ ಕೊಲೆ…….. ಕ್ಷುಲ್ಲಕ ಎಂಟು ಸಾವಿರಕ್ಕೆ ಜೀವ ಕೊಟ್ಟನೆ ಸರ್ಕಾರಿ ನೌಕರ!
ಇದೊಂದು ವಿಚಿತ್ರ ಪ್ರಕರಣ ಕಾರವಾರದ ಸಾಯಿಕಟ್ಟಾ ಮೂಲಮನೆಯಲ್ಲಿ ಗಣಪತಿ ತರಲು ತಾನು ನೌಕರಿ ಮಾಡುತಿದ್ದ ಹಾವೇರಿ ಯಿಂದ ಕಾರವಾರಕ್ಕೆ ಬರುತ್ತಾನೆ ಸಂದೇಶ್ ಬೋರ್ಕರ್ ಇವನ ಹತ್ತಿರದ ರಕ್ತ ಸಂಬಂಧಿಗಳಾದ ಮನೀಶ್ ಬೋರ್ಕರ್,ರಥನ್ ಬೋರ್ಕರ್,ಪ್ರಶಾಂತ್ ಬೋರ್ಕರ್, ಸಂತೋಷ, ಮತ್ತು ಕಿರಣ ಬೋರ್ಕರ್ ಕೂಡಾ ಶಿರಸಿಯಿಂದ ಕಾರವಾರಕ್ಕೆ ಬರುತ್ತಾರೆ. ಸಾಯಿಕಟ್ಟಾದ ಮೂಲಮನೆಯಲ್ಲಿ ಹಬ್ಬದ ತಯಾರಿಯೂ ನಡೆದು ರೂಢಿಯಂತೆ ಗಣಪತಿಯ ಪ್ರತಿಷ್ಠಾಪನೆಯೂ ನಡೆಯುತ್ತದೆ. ಪ್ರತಿವರ್ಷ ಹೀಗೇ ಗಣಪತಿ ಹಬ್ಬ ಆಚರಿಸುವ ಈ ಯುವಕರು ಈ ವರ್ಷ ಕೂಡಾ ಎಲ್ಲರ ಯಥಾನುಶಕ್ತಿ ಹಣಕಾಸಿನ … Continue reading ಗಣೇಶ್ ಚತುರ್ಥಿಯ ಕೊಲೆ…….. ಕ್ಷುಲ್ಲಕ ಎಂಟು ಸಾವಿರಕ್ಕೆ ಜೀವ ಕೊಟ್ಟನೆ ಸರ್ಕಾರಿ ನೌಕರ!
Copy and paste this URL into your WordPress site to embed
Copy and paste this code into your site to embed