ಪುನೀತ್‌ ರಾಜ್‌ ಕುಮಾರ ಪ್ರೇರಣೆಯಿಂದ ಸ್ವಚ್ಛವಾದ ಕೆರೆ!

ಕನ್ನಡದ ಅಪ್ಪು ದೊಡ್ಮನೆ ಪುನೀತ್‌ ರಾಜ್‌ ಕುಮಾರ ಯಾರ್ಯಾರಿಗೆ ಪ್ರೇರಣೆ ಗೊತ್ತೆ? ಅನೇಕರು ಪುನೀತ್‌ ರಾಜ್‌ ಕುಮಾರ ಮತ್ತು ದೊಡ್ಮನೆಯ ದೊಡ್ಡ ಗುಣದ ಬಗ್ಗೆ ಪ್ರಶಂಸೆಯ ಮಾತನಾಡುತ್ತಾರೆ. ಕೆಲವರು ಅವರ ಸ್ಫೂರ್ತಿಯಿಂದ ವಿದಾಯಕ ಕೆಲಸ ಮಾಡಿದವರಿದ್ದಾರೆ. ಅಂಥವರಲ್ಲಿ ಸಿದ್ಧಾಪುರದ ಶಿಕ್ಷಕ ಅಂತರಾಷ್ಟ್ರೀಯ ಈಜುಪಟು ಶಾಮಸುಂದರ್‌ ಒಬ್ಬರು. ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ಈಜುಪಟುವಾಗಿರುವ ಶ್ಯಾಮಸುಂದರ್‌ ತನ್ನ ಆರೋಗ್ಯದ ಕಾರಣಕ್ಕೆ ಪ್ರಾರಂಭಿಸಿದ ಈಜು ಅವರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ. ಕಳೆದ ಹತ್ತು ವರ್ಷಗಳಿಂದ ಈಜುಗಾರ, ಈಜು ತರಬೇತಿ ದಾರರಾಗಿ ಶ್ರಮಿಸುತ್ತಿರುವ … Continue reading ಪುನೀತ್‌ ರಾಜ್‌ ಕುಮಾರ ಪ್ರೇರಣೆಯಿಂದ ಸ್ವಚ್ಛವಾದ ಕೆರೆ!