ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ ಸಂಚರಿಸಿ ಹಾವೇರಿ ಜಿಲ್ಲೆ ಪ್ರವೇಶಿಸಿದೆ. ಈ ಕನ್ನಡ ಜ್ಯೋತಿ ರಥ ಕಲ್ಪನೆ ಜಾರಿಯಾಗಿ ಎರಡನೇ ವರ್ಷ. ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ನೆರವಾಗುವ ಈ ಜ್ಯೋತಿ ರಥ ಸಿದ್ಧಾಪುರದ ಮೂಕಾಂಬಿಕೆ ದೇವಸ್ಥಾನ ಭುವನಗಿರಿಯಿಂದ ಹೊರಡಬೇಕೆಂಬ ಯೋಜನೆಗೂ ಸಿದ್ಧಾಪುರದ ಭುವನಗಿರಿಯನ್ನು ಭುವನೇಶ್ವರಿ ದೇವಾಲಯ ಎನ್ನುವುದಕ್ಕೂ ಎತ್ತಣಿಂದ ಎತ್ತಣ ಸಂಬಂಧ! ಯಾರಿಗೂ ತಿಳಿದಿಲ್ಲ. ಆದರೆ … Continue reading ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!