ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು ಬಹುತೇಕ ಮೇಲ್ವರ್ಗದವರು ಕೆಲವು ಮಾಧ್ಯಮದ ಸ್ನೇಹಿತರು ನಮಗೆ ಆಗಾಗ ಎಚ್ಚರಿಸುತಿದ್ದರು. ಅವರ ಮಾತು ನಂಬಿ ನಾವು ಮೋಸಹೋದೆವು. ಬಿ.ಜೆ.ಪಿ. ಬಡವರ ವಿರೋಧಿ ಎಂದು ಗೊತ್ತಿದ್ದರೂ ನಾವು ಆ ಪಕ್ಷ ಸೇರಿದೆವು. ಈಗ ಈ ಮೇಲ್ವರ್ಗದ ಮಾಧ್ಯಮಗಳ ಮಂದಿ, ಕೆಲವು ಶ್ರೀಮಂತರ ಕುಟಿಲತೆ ಅರ್ಥವಾಗುತ್ತಿದೆ. ಈಗ ನಾವು ಕಾಂಗ್ರೆಸ್‌ ನಲ್ಲಿದ್ದರೆ ಮರ್ಯಾದೆ ಇರುತಿತ್ತು … Continue reading ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-